Hot News
- Quick Links
- ಕುಂದಾಪುರ ಸುದ್ದಿ
ಕರ್ನಾಟಕದ ದಟ್ಟ ಅರಣ್ಯದ ಮಡಿಲಲ್ಲಿ, ದಾಂಡೇಲಿ ಎಂಬ ಹೆಸರು ಕೇಳಿದಾಕ್ಷಣ ಹುಲಿ ಸಂರಕ್ಷಿತ ಪ್ರದೇಶಗಳು ನೆನಪಿಗೆ ಬರುತ್ತವೆ. ಆದರೆ, ಈ ವನ್ಯಧಾಮದ ಹೃದಯ ಭಾಗದಲ್ಲಿ ಪ್ರಕೃತಿ ಸೃಷ್ಟಿಸಿದ ಒಂದು ನಿಗೂಢ ವಿಸ್ಮಯ ಅಡಗಿದೆ. ಅದುವೇ ಕವಳ ಗುಹೆ. ಸಾವಿರಾರು ವರ್ಷಗಳಿಂದ ಮೌನವಾಗಿ, ತನ್ನೊಳಗೆ ಅದೆಷ್ಟೋ ಕಥೆಗಳನ್ನು, ರಹಸ್ಯಗಳನ್ನು ಹುದುಗಿಸಿಕೊಂಡು, ಹೊರ ಜಗತ್ತಿಗೆ ಕಾಣದಂತೆ ಭೂಮಿಯ ಗರ್ಭದಲ್ಲಿ ಅಡಗಿರುವ ಈ ಗುಹೆಗಳು, ಇಂದಿಗೂ ಹಲವು ಪ್ರಶ್ನೆಗಳಿಗೆ ಉತ್ತರ ನೀಡದೆ ನಿಗೂಢವಾಗಿಯೇ ಉಳಿದಿವೆ. ಇಲ್ಲಿ ಪ್ರತಿಯೊಂದು ಕಲ್ಲೂ ಶತಮಾನಗಳ ಇತಿಹಾಸವನ್ನು ಪಿಸುಗುಟ್ಟುತ್ತದೆ. ಈ ರಹಸ್ಯಮಯ ಲೋಕದೊಳಗೆ ಹೆಜ್ಜೆ…
ಬಸ್ರೂರಿನ ಕಳೆದು ಹೋದ ಪ್ರಪಂಚ: ಪ್ರಾಚೀನ ಬಂದರಿನ ಕಥೆಗಳು ಕಳೆದುಹೋದ ಪ್ರಪಂಚದ ಪಿಸುಮಾತುಗಳು ಇಂದು, ಬಸ್ರೂರು ಸಮಯವೆ ನಿಧಾನಗೊಂಡ ಸ್ಥಳದಂತೆ ಭಾಸವಾಗುತ್ತಿದೆ ಸುತ್ತಲಿನ ತೆಂಗಿನ ಮರಗಳು ದೇವಳದ ಕಡೆಗೆ ತಂಪಾದಗಾಳಿಯನ್ನು ಬೀಸುತ್ತವೆ, ದೇವಾಲಯದ ಗಂಟೆಗಳು ಮೃದುವಾಗಿ ಪ್ರತಿಧ್ವನಿಸುತ್ತವೆ ಮತ್ತು ಮಹಾಲಿಂಗೇಶ್ವರ ದೇವಾಲಯವು ಒಂದು ನಿರ್ಗಳ ಶಾಂತಮೌನದಲ್ಲಿ ನಿಂತಿದೆ. ಇಂದು ಹೀಗಿರುವ ಈ ಗ್ರಾಮವು ಒಂದು ಕಾಲದಲ್ಲಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ಜನನಿಬಿಡ ಬಂದರುಗಳಲ್ಲಿಒಂದಾಗಿತ್ತು ಎಂಬುದರ ಕಿಂಚಿತ್ತು ಸುಳಿವು ಇಲ್ಲಿ ಇಲ್ಲ. ಬಸ್ರೂರಿನ ಕಳೆದುಹೋದ ಪ್ರಪಂಚವನ್ನು ಪರಿಚಯಿಸುವ ಐದು ಸತ್ಯಗಳು ಇಲ್ಲಿವೆ. 1. ಜಾಗತಿಕ…
ಗ್ರಾಮದೇವತೆಗಳು ಪರಿಸರದ ಮಂದಿಯ ಜೀವನದಲ್ಲಿ ಅನಾದಿಕಾಲದಿಂದಲೂ ಹಾಸುಹೊಕ್ಕಾಗಿ ಬೆರೆತು ಬಂದಿರುವ ಧಾರ್ಮಿಕ ಬದುಕಿನ ಒಂದು ಭಾಗವಾಗಿ ಅನಾವರಣಗೊಳ್ಳುತ್ತಾರೆ. ದೇವತೆಗಳಿಲ್ಲದೇ ಜನರು ಯಾವುದನ್ನೂ ಆರಂಭಿಸುವುದಿಲ್ಲ. ಇಡೀ ಪರಿಸರದ, ಸಮಾಜದ ಐಕ್ಯತೆ, ಸಾಮರಸ್ಯದ ಜೀವಾಳ ಈ ದೇವತೆಯೇ ಆಗಿರುತ್ತದೆ. ದೇವತೆಯ ಆರಾಧನಾ ಕ್ರಮಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚರಣಾ ಕ್ರಮಗಳು ಕಾಲಘಟ್ಟದಲ್ಲಿ ರೂಪಾಂತರಗೊಂಡು ಸ್ವಾತ್ವಿಕತೆಯ ಸ್ವರೂಪ ಪಡೆದುಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ. ಈ ನೆಲೆಗಟ್ಟಿನಲ್ಲಿ ವಿಸ್ತ್ರತವಾಗಿ ಅವಲೋಕಿಸಿದಾಗ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ಅಮ್ಮನವರ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಎರಡು ದಿನಗಳ ಕಾಲ ಆಚರಿಸಲ್ಪಡುವ ಮಾರಿಪೂಜೆ, ಮಾರಿಹಬ್ಬವು ವೈವಿಧ್ಯಮಯ…
ವರ್ತಮಾನದ ಬದುಕಿನ ತುರ್ತು ಸಂದರ್ಭದಲ್ಲಿ ಮಾನವೀಯ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ, ಸಹಾಯ ಹಸ್ತ ಚಾಚುವ ಸಮಾಜ ಸೇವಕರು ನಮ್ಮ ನಿಮ್ಮ ನಡುವೆ ಸದ್ದಿಲ್ಲದೇ ತಮ್ಮ ಸಮಾಜ ಸೇವಾ ಕೈಂಕರ್ಯವನ್ನು ಮಾಡುತ್ತಿರುತ್ತಾರೆ, ಅಂತವರಲ್ಲಿ ಗಂಗೊಳ್ಳಿಯ ಅಪಧ್ಭಾಂದವ ಸಮಾಜ ಸೇವಕ ಇಬ್ರಾಹಿಂ ಒಬ್ಬರು. ಇಬ್ರಾಹಿಂರವರು ಹುಟ್ಟಿದ್ದು 1984 ರಂದು ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ M H ಮನೆತನದರಾಗಿರುವ ಇಬ್ರಾಹಿಂ ತಂದೆಯ ಹೆಸರು ಖಾಜಾ ವೈ ಸಾಹೇಬ್ ಕಳೆದ ಒಂಬತ್ತು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ತಾಯಿಯ ಹೆಸರು ಖೈರುನ್ನಿಸಾ ಶಾಬುದ್ದೀನ್ ಒಬ್ಬರು ಅಣ್ಣ ಇದ್ದಾರೆ ಇಬ್ರಾಹಿಂರವರಿಗೆ ಪತ್ನಿ ಮತ್ತು…
ಪಡುವಣ ಕಡಲಿನ ಸಾಂಗತ್ಯದಲ್ಲಿ ಸ್ವರ್ಣ ಮತ್ತು ಸೀತಾ ನದಿಗಳ ಸಂಗಮದಲ್ಲಿ ಪವಡಿಸಿರುವ ಕಾರಣಿಕ ದೈವಗಳ ಸಾನ್ನಿಧ್ಯವೇ ಉಡುಪಿ ಜಿಲ್ಲೆಯ ಸಾಸ್ತಾನ ಕೋಡಿತಲೆಯ ಶ್ರೀ ನಾಲ್ಕು ಪಾದದ ಹೖಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಮುಖ್ಯವಾಗಿ ಮೀನುಗಾರ ಖಾರ್ವಿ, ಮೊಗವೀರರು ಮತ್ತು ಬಿಲ್ಲವ ಸಮಾಜದ ಆರಾಧನ ಕೇಂದ್ರವಾಗಿರುವ ಈ ದೈವಸ್ಥಾನ ಅಪಾರ ಭಕ್ತರ ಅಭೂತಪೂರ್ವ ನಂಬಿಕೆಯ ಭಕ್ತಿಯ ನೆಲವೀಡು. ಈ ದೈವಸ್ಥಾನದ ಐತಿಹ್ಯ, ಸ್ಥಳಪುರಾಣ ಬಹಳ ಕೂತೂಹಲಕಾರಿಯಾಗಿದ್ದು ಹೈಗುಳಿ ದೈವದ ಪೌರಾಣಿಕ ಕಥನದೊಂದಿಗೆ ಕೋಳೆರಾಯ ದೈವದ ಐತಿಹಾಸಿಕ ಕಥೆಯೊಂದಿಗೆ ಮಿಳಿತಗೊಂಡಿದೆ. ಲೋಕ ಕಲ್ಯಾಣಕ್ಕಾಗಿ…
ವ್ಯಾಸ ಮಹಾಭಾರತದಷ್ಟು ಬೃಹತ್ ಗಾತ್ರದ ಮಹಾಕಾವ್ಯವು ಜಗತ್ತಿನಲ್ಲಿಯೇ ಬೇರೆ ಯಾವುದೂ ಇಲ್ಲ. ಸಾಧಾರಣವಾಗಿ ಇದನ್ನು ಸಾಗರಕ್ಕೂ,…
ಭರತ ಖಂಡದ ಪುಣ್ಯಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಯು ಲಿಂಗರೂಪಿಣಿಯಾಗಿ…
ಕುಂದಾಪುರ ಎಜುಕೇಶನ್ ಸೊಸೈಟಿಗೆ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಎಚ್ಎಂಎಂ ಶಾಲೆ, ವಿಕೆಆರ್ ಶಾಲೆ, ಆರ್.ಎನ್.ಶೆಟ್ಟಿ ಪದವಿ…
ಮಳೆಗಾಲ ಇನ್ನೂ ಮುಗಿದಿಲ್ಲ ಸಮುದ್ರ ಅಲೆಗಳ ರೌದ್ರತೆ ಇನ್ನೂ ಕಡಿಮೆಯಾಗಿಲ್ಲ ಪಡುವಣದಿಂದ ಬೀಸಿ ಬರುವ ಗಾಳಿ…
ಏಸುಕ್ರಿಸ್ತರ ಜನನ, ಜೀವನ, ಮರಣ ಮತ್ತು ಪುನುರುಥ್ಥಾನದ ಕ್ರೈಸ್ತಧರ್ಮೀಯರ ಆಚರಣೆಗಳನ್ನು ದೈವ ಆರಾಧನಾ ವರ್ಷದಲ್ಲಿ ಕಾಲಕಾಲಕ್ಕೆ…
ಕುಂದಾಪುರ: ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ ವಿದ್ಯಾರಂಗ ಮಿತ್ರ ಮಂಡಳಿ…
ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಮುಜರಾಯಿ ದೇವಸ್ಥಾನಗಳಲ್ಲಿ ಇಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಇಂದಿನಿಂದಲೇ…
ಅಪ್ಪ ಎಂದರೆ.... ತಿನ್ನುವ ತುತ್ತಲ್ಲಿ ಹಂಚಿಕೊಂಡ ಗಮ್ಮತ್ತು....... ಮಾಸಲಿಲ್ಲ ಇನ್ನೂ ಮನ ಸಾಗರದಲ್ಲಿ..... ಕಡಲಿನ ಮಿಂಚು…
ಕುಂದಾಪುರ : ಹಲವಾರು ವರ್ಷ ಗಳಿಂದ ಗಂಗೊಳ್ಳಿ ಪ್ರಕಾಶ್ ಶೇರೀಗಾರ ಇವರ ಮಾಂತ್ರಿಕ ಕೈಗಳಲ್ಲಿ ವೈವಿಧ್ಯ…

Confirmed
65.10M
Death
6.60M


Sign in to your account