ತೊಂಬತ್ತರ ದಶಕದ ತನಕ ಕೃಷ್ಣಾಷ್ಟಮಿ ಪರ್ವಕಾಲದಲ್ಲಿ ಪ್ರಚಲಿತದಲ್ಲಿದ್ದ ಬಿದಿರಿನ ಆಟಿಕೆಯೇ ಪಿಟ್ಲಿ. ಕುಂದಾಪುರ ಭಾಗದಲ್ಲಿ ಪಿಟ್ಲಿ ಎಂದು ಕರೆದರೆ ಉತ್ತರ ಕನ್ನಡ, ಮಲೆನಾಡು ಪ್ರಾಂತ್ಯಗಳಲ್ಲಿ ಇದನ್ನು ಪೆಟ್ಟಲು ಎಂದು ಕರೆಯುತ್ತಾರೆ. ಪಿಟ್ಲಿ ಆಟಿಕೆ ಬಿದಿರಿನಿಂದ ತಯಾರಿಸಲಾಗುತ್ತಿದ್ದು ಒಂದು ಮೊಳ ಅಥವಾ ಸ್ವಲ್ಪ ಕಡಿಮೆ ಅಳತೆಗೆ ಅದನ್ನು ಕತ್ತರಿಸಿ ಗಜ ಎಂದು ಕರೆಯಲ್ಪಡುವ ಬಿದಿರಿನ ಹಿಡಿಗೆಗೆ ಸಪೂರ ಕೋಲನ್ನು ಸಿಕ್ಕಿಸಿಕೊಳ್ಳುತ್ತಾರೆ. ಈ ಸಪೂರ ಕೋಲಿಗೆ ಗಜದ ಹಿಡಿ ಎನ್ನುತ್ತಾರೆ ಒಂದು ಜುಮ್ಮನ ಕಾಯಿಯನ್ನು ಬಿದಿರಿನ ನಳಿಗೆಯಲ್ಲಿ ಹಾಕಿ ನಂತರ ಮತ್ತೊಂದು ಜುಮ್ಮನ ಕಾಯಿಯನ್ನು ಹಾಕಿ ಗಜವನ್ನು…
ಕುರುಕ್ಷೇತ್ರದ ಯುದ್ಧವನ್ನು ಒಂದೇ ಬಾಣದಲ್ಲಿ ಒಂದೇ ನಿಮಿಷದಲ್ಲಿ ಮುಗಿಸಿತ್ತೀನಿ ಅಂತ ಹೇಳಿದ ಮಹಾಶೂರ ಯಾರಿವನು ??? ಉತ್ತಮ ಜೀವನ ಮಾರ್ಗ ಮೌಲ್ಯವನ್ನು ಹೇಳಿಕೊಟ್ಟ ಮಹಾಭಾರತದಂತಹ ಮಹಾಕಾವ್ಯ ಜಗತ್ತಿನಲ್ಲಿ ಮುಂದೆ ಇನ್ನೊಂದು ಹುಟ್ಟಲೂ ಸಾಧ್ಯವಿಲ್ಲ…. ನಾವು ಸಿನಿಮಾದ ಕಥೆಗಳನ್ನು ಕೇಳಿದಾಗ ಹೀರೋ ಒಬ್ಬನೇ ಬಲಾಢ್ಯವಾಗಿರುತ್ತಾನೇ. ಎಲ್ಲಾ ಕಥೆ ಪಾತ್ರಗಳಲ್ಲಿ ಹಾಗೇ ಹೀರೋ ಗಳೇ ಶಕ್ತಿಶಾಲಿ, ಅವನಿಗಿಂತ ಶಕ್ತಿ ಶಾಲಿ ಬೇರೆ ಯಾರು ಇರಲ್ಲ…ಆದರೆ ಮಹಾಭಾರತದಲ್ಲಿ ಹಾಗಲ್ಲ, ಹೆಚ್ಚಿನವರು ಭೀಮ ಅರ್ಜುನ ಇಬ್ಬರೇ ಮಹಾ ಶಕ್ತಿ ಶಾಲಿ ಅವರೇ ಯುದ್ದವನ್ನು ಗೆಲ್ಲುವ ಶಕ್ತಿ ಹೊಂದಿದ್ದಾರೆ ಅಂತ ತಿಳಿಕೊಂಡಿದ್ದಾರೆ…
ವ್ಯಾಸ ಮಹಾಭಾರತದಷ್ಟು ಬೃಹತ್ ಗಾತ್ರದ ಮಹಾಕಾವ್ಯವು ಜಗತ್ತಿನಲ್ಲಿಯೇ ಬೇರೆ ಯಾವುದೂ ಇಲ್ಲ. ಸಾಧಾರಣವಾಗಿ ಇದನ್ನು ಸಾಗರಕ್ಕೂ, ಹಿಮವಂತನಿಗೂ ಹೋಲಿಸುವುದುಂಟು. ಮಹಾಭಾರತ ಪುರಾಣವಾದರೂ ಅಂದಿನ ಕಾಲದ ಸಮಾಜದ ನೈಜ ಕಥೆ. ಆ ಕಾಲದ ಸಮಾಜದ ಬದುಕಿನ ನಂಬಿಕೆ ಕಲೆ, ಸಾಂಸ್ಕೃತಿಕ ಧಾರ್ಮಿಕ ಮೌಲ್ಯ ಗಳ ಅನುಪಮ ಚಿತ್ರಣ. ಪಾಂಡವರು ಶಕುನಿಯ ಕುತಂತ್ರದಿಂದ ಪಗಡೆಯಾಟದಲ್ಲಿ ಸೋತು ದ್ಯೂತ ನಿಯಮದಂತೆ ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಪಾಂಡವರು ಭರತಭೂಮಿಯಲ್ಲಿ ಪರ್ಯಟನ ಮಾಡುತ್ತಾ ಬರುತ್ತಾರೆ. ಹಾಗೆ ಬಂದ ಪಾಂಡವರು ಕರ್ನಾಟಕಕ್ಕೂ ಬರುತ್ತಾರೆ.…
ಕೆ.ಸಿ. ರಾಜೇಶ್ ಎಂಬ ಕಂಚಿನ ಕಂಠದ ಪ್ರತಿಭಾವಂತ ಸುಂದರಾಂಗ ಕಾರ್ಯಕ್ರಮ ನಿರೂಪಕ, ನಿರೂಪಣೆ ಮೂಲಕ ಕಾರ್ಯಕ್ರಮದ…
ನಾನಿನ್ನು ಪ್ರಾಥಮಿಕ ಹಂತದ ಶಿಕ್ಷಣದಲ್ಲಿದ್ದೆ. ಆಗಲೇ ನನ್ನೊಂದಿಗೆ ನಾಲ್ಕೈದು ಸ್ನೇಹಿತರ ದಂಡು. ಎಲ್ಲಿಗಾದರೂ ಹೋಗೋದಾದ್ರೆ ಒಟ್ಟಿಗೆ…
ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್:ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಕ್ರಮ ಕೋಟೇಶ್ವರ: ಕೋಟೇಶ್ವರ ಕರ್ನಾಟಕ…
ಮಂಗಳೂರು–ಮಸ್ಕತ್ ನೇರ ವಿಮಾನಯಾನ ಸೇವೆಯನ್ನು ಕಳೆದ ಮೂರು ತಿಂಗಳಿಂದ ವಿಮಾನಯಾನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು…
ಉಡುಪಿ ಜಿಲ್ಲೆಯ 15 ಮಂದಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಉಡುಪಿ ಜಿಲ್ಲಾ ಮಟ್ಟದ 2025-26ನೇ…
ಕುಂದಾಪುರ: ಕಾಂತಾರ-ಚಾಪ್ಟರ್ 1 ಚಿತ್ರ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ..ಟೈಟಲ್ ಕಾರ್ಡ್ನಿಂದ ಶುರುವಾದ ಶಿಳ್ಳೆ…
ಕಾಲಗರ್ಭದಲ್ಲಿ ಹುದುಗಿ ಹೋದ ಚರಿತ್ರೆಯನ್ನು ಆಧರಿಸಿ ಕಥೆ ಕಾವ್ಯ ರಚಿಸುವುದು ಕವಿ ಕೋವಿದರಿಗೆ ಕರಗತವಾದ ವಿದ್ಯೆ…
ಈ ಸೃಷ್ಟಿಯೊಂದು ಮಹಾ ಜ್ಞಾನಸಾಗರ ಇದರ ಪ್ರತಿಯೊಂದು ವಸ್ತುವೂ ಪ್ರತಿಯೊಂದು ವಿಷಯವೂ ಕೌತುಕಗಳ ಭಂಡಾರ ಭೂಮಿಯೊಂದರಲ್ಲೇ…
ಸೇವಾ ಸಿಂಚನ ಪ್ರತಿಷ್ಠಾನವು ತನ್ನ ಮೂರನೇ ವರ್ಷದ ಯಶಸ್ವಿ ಸಂಸ್ಥಾಪನಾ ದಿನದ ಸವಿನೆನಪಿನಲ್ಲಿ 2025ರ ಶೈಕ್ಷಣಿಕ…
Confirmed
65.10M
Death
6.60M
Sign in to your account