Hot News
- Quick Links
- ಕುಂದಾಪುರ ಸುದ್ದಿ
ಜಗತ್ತಿನ ಬಹುತೇಕ ರಾಷ್ಟ್ರಗಳ ಜಲಮಾರ್ಗದ ವ್ಯಾಪಾರ ವಹಿವಾಟು ನಡೆಯುವ ಜೀವನಾಡಿ ಹಾರ್ಮೋಜ್ ಜಲಸಂಧಿಯ ಅದ್ಭುತ ತಾಣವೇ ಕಿಸ್ ದ್ವೀಪ. ಪರ್ಶಿಯನ್ ಕೊಲ್ಲಿಯ ಮುತ್ತು ಎಂದು ಕರೆಯಲ್ಪಡುವ ಕಿಸ್ ದ್ವೀಪ ವೂ 90 ಕಿಮೀ ವಿಸ್ತೀರ್ಣ ವನ್ನು ಹೊಂದಿದೆ. ಅಭೂತಪೂರ್ವ ಪ್ರವಾಸಿ ತಾಣ ವಾಗಿರುವ ಈ ದ್ವೀಪ ವೂ ಇರಾನ್ ದೇಶದ ದಕ್ಷಿಣ ಕರಾವಳಿಯಿಂದ 17 ಕಿಮೀ ದೂರದಲ್ಲಿದೆ. ನಗರ ಪ್ರದೇಶಗಳ ಗದ್ದಲ ಗಳಿಂದ ದೂರವಾಗಿ ಶರಧಿಯ ನಿಲುಮೆಯಲ್ಲಿ ಸುಂದರ ಕ್ಷಣಗಳನ್ನು ಆಸ್ವಾದಿಶಲು ರೆಸಾರ್ಟ್ ಗಳು ಇಲ್ಲಿವೆ. ಕಡಲ ಜೀವ ವೈವಿಧ್ಯ ಗಳ ಹವಳ ಸಂಪತ್ತು…
ವಿಶ್ವದಾದ್ಯಂತ ಮುಸ್ಲಿಮರು ಭಕ್ತಿಭಾವದಿಂದ ಆಚರಿಸುವ ಪವಿತ್ರ ತಿಂಗಳು ರಂಜಾನ್ . ಇಸ್ಲಾಮಿಕ್ ಚಂದ್ರಮಾನ ಕ್ಯಾಲೆಂಡರಿನ ಒಂಬತ್ತನೇ ತಿಂಗಳಾದ ರಂಜಾನ್ ಧಾರ್ಮಿಕ ಆಚರಣೆ, ಆತ್ಮನಿಗ್ರಹ ಹಾಗೂ ದಾನಧರ್ಮದ ಮೂಲಕ ವಿಶಿಷ್ಟ ಸ್ಥಾನ ಪಡೆದಿದೆ. ಈ ಅವಧಿಯಲ್ಲಿ ಮುಸ್ಲಿಂ ಸಮುದಾಯವು ಉಪವಾಸ, ಪ್ರಾರ್ಥನೆ ಮತ್ತು ಮಾನವೀಯ ಸೇವೆಗಳಲ್ಲಿ ತೊಡಗಿಸಿಕೊಂಡು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ರಂಜಾನ್ ತಿಂಗಳಲ್ಲೇ ಪವಿತ್ರ ಗ್ರಂಥವಾದ ಕುರಾನ್ ಅವತರಣೆಯಾಗಿದೆ ಎಂದು ಇಸ್ಲಾಮಿಕ್ ಪರಂಪರೆ ಹೇಳುತ್ತದೆ. ಇದರಿಂದಾಗಿ ಈ ತಿಂಗಳು ಕುರಾನ್ ಪಠಣಕ್ಕೆ ಹಾಗೂ ಧಾರ್ಮಿಕ ಚಿಂತನೆಗೆ ವಿಶೇಷ ಮಹತ್ವ ಪಡೆದಿದೆ. ಮಸೀದಿಗಳಲ್ಲಿ ವಿಶೇಷ ತರಾವೀಹ್…
ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಂದಾಗಿ ಜಗತ್ತು ನಮ್ಮ ಊಹೆಗೂ ನಿಲುಕದಷ್ಟು ಸಂಕೀರ್ಣಗೊಂಡಿದೆ. ಈ ಸಂಕೀರ್ಣ ಜಗತ್ತಿನ ನಾಗಲೋಟಕ್ಕೆ ಹಲವು ಸಂಸ್ಕೃತಿ, ಆಚರಣೆಗಳು ನೇಪಥ್ಯಕ್ಕೆ ಸರಿದರೂ, ಕೆಲವು ಸಮಾಜದ ಸಂಸ್ಕೃತಿ ಆಚರಣೆಗಳು ಕಾಲದ ಪ್ರವಾಹದಲ್ಲಿ ಎಲ್ಲವನ್ನೂ ಎದುರಿಸಿ ಗಟ್ಟಿಯಾಗಿ ಬೇರೂರಿದೆ. ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬದ ವೈಭವಪೂರ್ಣ ಆಚರಣೆಗಳು ಇಂದಿಗೂ ನಳನಳಿಸುತ್ತಿರುವುದು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಇಡೀ ದಕ್ಷಿಣ ಭಾರತದಲ್ಲಿಯೇ ಕುಂದಾಪುರ ಖಾರ್ವಿ ಸಮಾಜದ ಹೋಳಿಹಬ್ಬದ ಆಚರಣೆಯು ವೈಶಿಷ್ಟ್ಯಪೂರ್ಣವಾಗಿ ಗುರುತಿಸಲ್ಪಟ್ಟಿದ್ದು, ಸಾಂಸ್ಕೃತಿಕ ನೆಲೆಗಟ್ಟಿನ ಸಾಂಪ್ರದಾಯಿಕ ಆಚರಣೆಯಾಗಿ ವಿಧೇಯಿಸಲ್ಪಟ್ಟಿದ್ದೆ. ನಿರಂತರವಾಗಿ ಆರುದಿನಗಳ ಕಾಲ ಸಂಭ್ರಮ ಉಲ್ಲಾಸಗಳಿಂದ ನಡೆಯುವ ಹೋಳಿಹಬ್ಬದ…
ಕರ್ನಾಟಕದ ದಟ್ಟ ಅರಣ್ಯದ ಮಡಿಲಲ್ಲಿ, ದಾಂಡೇಲಿ ಎಂಬ ಹೆಸರು ಕೇಳಿದಾಕ್ಷಣ ಹುಲಿ ಸಂರಕ್ಷಿತ ಪ್ರದೇಶಗಳು ನೆನಪಿಗೆ ಬರುತ್ತವೆ. ಆದರೆ, ಈ ವನ್ಯಧಾಮದ ಹೃದಯ ಭಾಗದಲ್ಲಿ ಪ್ರಕೃತಿ ಸೃಷ್ಟಿಸಿದ ಒಂದು ನಿಗೂಢ ವಿಸ್ಮಯ ಅಡಗಿದೆ. ಅದುವೇ ಕವಳ ಗುಹೆ. ಸಾವಿರಾರು ವರ್ಷಗಳಿಂದ ಮೌನವಾಗಿ, ತನ್ನೊಳಗೆ ಅದೆಷ್ಟೋ ಕಥೆಗಳನ್ನು, ರಹಸ್ಯಗಳನ್ನು ಹುದುಗಿಸಿಕೊಂಡು, ಹೊರ ಜಗತ್ತಿಗೆ ಕಾಣದಂತೆ ಭೂಮಿಯ ಗರ್ಭದಲ್ಲಿ ಅಡಗಿರುವ ಈ ಗುಹೆಗಳು, ಇಂದಿಗೂ ಹಲವು ಪ್ರಶ್ನೆಗಳಿಗೆ ಉತ್ತರ ನೀಡದೆ ನಿಗೂಢವಾಗಿಯೇ ಉಳಿದಿವೆ. ಇಲ್ಲಿ ಪ್ರತಿಯೊಂದು ಕಲ್ಲೂ ಶತಮಾನಗಳ ಇತಿಹಾಸವನ್ನು ಪಿಸುಗುಟ್ಟುತ್ತದೆ. ಈ ರಹಸ್ಯಮಯ ಲೋಕದೊಳಗೆ ಹೆಜ್ಜೆ…
ಬಸ್ರೂರಿನ ಕಳೆದು ಹೋದ ಪ್ರಪಂಚ: ಪ್ರಾಚೀನ ಬಂದರಿನ ಕಥೆಗಳು ಕಳೆದುಹೋದ ಪ್ರಪಂಚದ ಪಿಸುಮಾತುಗಳು ಇಂದು, ಬಸ್ರೂರು ಸಮಯವೆ ನಿಧಾನಗೊಂಡ ಸ್ಥಳದಂತೆ ಭಾಸವಾಗುತ್ತಿದೆ ಸುತ್ತಲಿನ ತೆಂಗಿನ ಮರಗಳು ದೇವಳದ ಕಡೆಗೆ ತಂಪಾದಗಾಳಿಯನ್ನು ಬೀಸುತ್ತವೆ, ದೇವಾಲಯದ ಗಂಟೆಗಳು ಮೃದುವಾಗಿ ಪ್ರತಿಧ್ವನಿಸುತ್ತವೆ ಮತ್ತು ಮಹಾಲಿಂಗೇಶ್ವರ ದೇವಾಲಯವು ಒಂದು ನಿರ್ಗಳ ಶಾಂತಮೌನದಲ್ಲಿ ನಿಂತಿದೆ. ಇಂದು ಹೀಗಿರುವ ಈ ಗ್ರಾಮವು ಒಂದು ಕಾಲದಲ್ಲಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ಜನನಿಬಿಡ ಬಂದರುಗಳಲ್ಲಿಒಂದಾಗಿತ್ತು ಎಂಬುದರ ಕಿಂಚಿತ್ತು ಸುಳಿವು ಇಲ್ಲಿ ಇಲ್ಲ. ಬಸ್ರೂರಿನ ಕಳೆದುಹೋದ ಪ್ರಪಂಚವನ್ನು ಪರಿಚಯಿಸುವ ಐದು ಸತ್ಯಗಳು ಇಲ್ಲಿವೆ. 1. ಜಾಗತಿಕ…
ಕುಂದಾಪುರ: ನಾಡಿನಾದ್ಯಂತ ಕುಂದಾಪ್ರ ಹುಲಿ ಎಂದೇ ಖ್ಯಾತಿ ಪಡೆದಿರುವ ನವರಾತ್ರಿ ಸಂದರ್ಭದಲ್ಲದಷ್ಟೆ ವೇಷ ತೊಟ್ಟು ನರ್ತಿಸುವ…
ಕಾಲಗರ್ಭದಲ್ಲಿ ಹುದುಗಿ ಹೋದ ಚರಿತ್ರೆಯನ್ನು ಆಧರಿಸಿ ಕಥೆ ಕಾವ್ಯ ರಚಿಸುವುದು ಕವಿ ಕೋವಿದರಿಗೆ ಕರಗತವಾದ ವಿದ್ಯೆ…
ಕುಂದಾಪುರ ತಾಲೂಕಿನ ವಕ್ವಾಡಿ ಪ್ರೌಢಶಾಲೆಯಲ್ಲಿ ನಡೆಯಲಿರುವ ತಾಲೂಕು ಮಟ್ಟದ 14 ಹಾಗೂ 17 ರ ವಯೋಮಿತಿಯ…
ನಮ್ಮ ಫೂರ್ವಜರು ಸಮುದ್ರ ತೀರದ ಮತ್ತು ನದಿ ನಾಗರಿಕತೆಯಲ್ಲಿ ಸೃಷ್ಟಿಸಿದ ವೈಶಿಷ್ಟ್ಯ ಪೂರ್ಣ ಸಂಸ್ಕೃತಿಗಳು ಸೃಜನಶೀಲ…
ಪಂಚಗಂಗಾವಳಿಯ ತಟದಲ್ಲಿ ವಿರಾಜಮಾನವಾಗಿರುವ ಕುಂದಾಪುರಕ್ಕೆ ಕುಂದಾಪುರ ಎಂಬ ಹೆಸರು ಬರಲು ಮೂಲ ಕಾರಣ ಶ್ರೀ ಕುಂದೇಶ್ವರ…
ಜಗತ್ತಿನ ಬಹುತೇಕ ರಾಷ್ಟ್ರಗಳ ಜಲಮಾರ್ಗದ ವ್ಯಾಪಾರ ವಹಿವಾಟು ನಡೆಯುವ ಜೀವನಾಡಿ ಹಾರ್ಮೋಜ್ ಜಲಸಂಧಿಯ ಅದ್ಭುತ ತಾಣವೇ…
ಕುಂದಾಪುರ ಹತ್ತು ಹಲವು ಪುಣ್ಯ ಕ್ಷೇತ್ರಗಳ ತವರೂರು. ಪುಣ್ಯ ಪ್ರದವಾದ ಪವಿತ್ರ ಧಾರ್ಮಿಕ ಕ್ಷೇತ್ರಗಳು ಕುಂದಾಪುರದ…
ಕುಂದಾಪುರದಿಂದ ಉತ್ತರಾಭಿಮುಖವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಕಂಬದಕೋಣೆಯಲ್ಲಿ ಪೂರ್ವಕ್ಕೆ 5 ಕಿ.ಮೀ ಕ್ರಮಿಸಿದರೆ ಕಾಲ್ತೋಡು ಶ್ರೀ…
ಕುಂದಾಪುರದ ಮಹಾರಾಜ ಗಣಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಗಣಪತಿಯನ್ನು ನೋಡಿದರೆ…

Confirmed
65.10M
Death
6.60M


Sign in to your account