ಅಪ್ಪ ಎಂದರೆ….

ಅಪ್ಪ ಎಂದರೆ.... ತಿನ್ನುವ ತುತ್ತಲ್ಲಿ ಹಂಚಿಕೊಂಡ ಗಮ್ಮತ್ತು....... ಮಾಸಲಿಲ್ಲ ಇನ್ನೂ ಮನ ಸಾಗರದಲ್ಲಿ..... ಕಡಲಿನ ಮಿಂಚು ಹಸಿವಿನ ಸಂಚು... ಎಲ್ಲವನ್ನು ಮೀರಿಸಿತ್ತು ನಿನ್ನ ಕಾಯಕದ ಗತ್ತು... ಹೊತ್ತು…

ಹಾಯಿ ದೋಣಿ: ನಮ್ಮ ಕರಾವಳಿಯಲ್ಲೂ ಅಂಡಮಾನ್‌ನ ಜೀವನವಿದೆ

ಸೌರವ್ಯೂಹದಲ್ಲಿ ನೀರಿರುವ ಅನನ್ಯ ಗ್ರಹವೆಂದರೆ ಭೂಮಿ. ನೀರಿರುವ ಕಾರಣದಿಂದ ಭೂಮಿಯ ಮೇಲೆ ಸಕಲ ಜೀವರಾಶಿಗಳಿವೆ. ಭೂಭಾಗಕ್ಕಿಂತಲೂ ನೀರು ಹೆಚ್ಚಿರುವ ಕಾರಣ ಭೂಮಿಯನ್ನು ನೀಲಿಗೋಳ, ಜಲಗೋಳ ಎಂಬ ಕರೆಯುತ್ತಾರೆ.…

ಪ್ರಕಾಶ್ ಶೇರಿಗಾರ್ ಗಂಗೊಳ್ಳಿ ಎಂಬ ಎಲೆ ಮರೆಯ ಕಲಾವಿದ

ಕುಂದಾಪುರ : ಹಲವಾರು ವರ್ಷ ಗಳಿಂದ ಗಂಗೊಳ್ಳಿ ಪ್ರಕಾಶ್ ಶೇರೀಗಾರ ಇವರ ಮಾಂತ್ರಿಕ ಕೈಗಳಲ್ಲಿ ವೈವಿಧ್ಯ ಮಯವಾದ ಗಣಪತಿ ಮೂರ್ತಿ ಮೂಡಿ ಬಂದು ಗಣೇಶ ಹಬ್ಬಕ್ಕೆ ಹೊಸ…

kundapuradotcom@gmail.com
- Advertisement -
Ad imageAd image

ಅಪರೂಪಕ್ಕೆ ಅಪರೂಪದ ವಕೀಲರು ರವಿಕಿರಣ್ ಮುರುಡೇಶ್ವರ್

ರವಿಕಿರಣ್ ಮುರುಡೇಶ್ವರ್ ಅಂದರೇ ಅದೊಂದು ನಂಬಿಕೆ, ಭರವಸೆ ಮತ್ತು ಶಕ್ತಿ ಸಾರ್ವಜನಿಕ ವಲಯದಲ್ಲಿ ಸರ್ ಬಗ್ಗೆ ವೈವಿಧ್ಯಮಯ ಅಭಿಪ್ರಾಯ ಗಳು, ವಿಶೇಷವಾದ ನಂಬಿಕೆ ಗಳಿವೆ ಇವರಲ್ಲಿ ಹೋದರೆ ಎಂಥಹ ಕ್ಲಿಷ್ಟ ಸಮಸ್ಯೆಗಳೂ ಸಾಲ್ವ್ ಆಗುತ್ತೆ ಎನ್ನುವುದು ಜನರ ಪ್ರೀತಿಯ ನಂಬಿಕೆಯ ಮಾತುಗಳು…

kundapuradotcom@gmail.com

ಜಗವಂದಿತ ಆದಿಕವಿ ಮಹರ್ಷಿ ವಾಲ್ಮೀಕಿ

ಕಾಲಗರ್ಭದಲ್ಲಿ ಹುದುಗಿ ಹೋದ ಚರಿತ್ರೆಯನ್ನು ಆಧರಿಸಿ ಕಥೆ ಕಾವ್ಯ ರಚಿಸುವುದು ಕವಿ ಕೋವಿದರಿಗೆ ಕರಗತವಾದ ವಿದ್ಯೆ ಬೆರಗುಗೊಳಿಸುವ ಭಾಷಾ ಶೈಲಿ, ನವಿರಾದ ನಿರೂಪಣೆ, ವಿಭಿನ್ನ ಕಥಾ ಹಂದರಗಳಿಂದ ಚರಿತ್ರೆಯನ್ನು ಸಾಮಾನ್ಯ ಜ್ಞಾನಕ್ಕೆ ಭಾಗವಾಗಿ ನೋಡುವ ಕ್ರಮದಂತೆ ರೂಪುಗೊಂಡ ಸಾವಿರಾರು ಕೃತಿ ಕಾವ್ಯಗಳನ್ನು…

kundapuradotcom@gmail.com

ಮಸ್ಕತ್ -ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ: ಕರಾವಳಿ ಪ್ರಯಾಣಿಕರಿಗೆ ಸಂಕಷ್ಟ, ಅನಿವಾಸಿ ಭಾರತೀಯರಿಂದ ಸಂಸದರಿಗೆ ಮನವಿ

ಮಂಗಳೂರು–ಮಸ್ಕತ್ ನೇರ ವಿಮಾನಯಾನ ಸೇವೆಯನ್ನು ಕಳೆದ ಮೂರು ತಿಂಗಳಿಂದ ವಿಮಾನಯಾನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಮೊದಲು ವಾರಕ್ಕೆ ನಾಲ್ಕು ವಿಮಾನಗಳು ನಿಯಮಿತವಾಗಿ ಸಂಚಾರ ಮಾಡುತ್ತಿದ್ದವು. ದಶಕಗಳಿಂದ ನಿರಂತರವಾಗಿ ನಡೆದಿದ್ದ ಈ ಸೇವೆ ಅಚಾನಕ್…

kundapuradotcom@gmail.com

ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಪ್ರಶಸ್ತಿ’ಗೆ ವಾಸ್ತುತಜ್ಞ ಡಾ. ಕೆ. ಬಸವರಾಜ್ ಶೆಟ್ಟಿಗಾರ್ ಆಯ್ಕೆ

45 ಸಂವತ್ಸರಗಳಿಂದ ವಿವಿಧ 16 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ವಾಸ್ತುತಜ್ಞ ಡಾ| ಕೆ. ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಇವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ”ಯನ್ನು ನೀಡಲು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದಾರೆಂದು ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ಮತ್ತು…

kundapuradotcom@gmail.com

ಕಾಂತರಾ ಚಾಪ್ಟರ್-1ರಲ್ಲಿ ಅದ್ಭುತವಾಗಿ ಅಭಿನಯಿಸಿದ ಬಾಲಪ್ರತಿಭೆ ಸಮೀಕ್ಷಾ ಹಕ್ಲಾಡಿಗೆ ಅಭಿಮಾನಿಗಳಿಂದ ಕೋಟೇಶ್ವರದಲ್ಲಿ ಸನ್ಮಾನ

ಕುಂದಾಪುರ: ಕಾಂತಾರ-ಚಾಪ್ಟರ್ 1 ಚಿತ್ರ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ..ಟೈಟಲ್ ಕಾರ್ಡ್ನಿಂದ ಶುರುವಾದ ಶಿಳ್ಳೆ ಚಪ್ಪಾಳೆ ಕ್ಲೈಮ್ಯಾಕ್ಸ್ ತನಕ ಕಂಟಿನ್ಯೂ ಆಗಿತ್ತು.. ಫಸ್ಟ್ ಹಾಫ್ ತನಕ ಒಂದು ವೇಗವಾದ್ರೆ, ಸೆಕೆಂಡ್ ಹಾಫ್ ದಿಗ್ದರ್ಶನ ಮಾಡಿಸಿತ್ತು.. ಸೆಕೆಂಡ್ ಹಾಫ್ನ ಪ್ರತಿ ಸೀನ್‌…

kundapuradotcom@gmail.com

ಪ್ರತಿಭಾನ್ವಿತೆ ಸಹನಾ ಅನಂತ್ ಗಂಗೊಳ್ಳಿ ಎಂಬ ಭರತನಾಟ್ಯ ಕಲಾವಿದೆ

ಭರತನಾಟ್ಯ ನನ್ನ ಬದುಕಿನ ಅವಿಭಾಜ್ಯ ಅಂಗ: ಸಹನಾ ಅನಂತ್ ಗಂಗೊಳ್ಳಿ ಬಾಲ್ಯ ದಿಂದಲೂ ಭರತನಾಟ್ಯ ಎಂದರೆ ಈಕೆಗೆ ಅದಮ್ಯ ಪ್ರೀತಿ ಕಣ್ಣರಳಿಸಿ ಬೆರಗಾಗಿ ನೋಡುತಿದ್ದ ಈ ಬಾಲೆ ಅಂದೇ ನಿರ್ಧರಿಸಿ ಬಿಡುತ್ತಾಳೆ ನಾನು ಭರತನಾಟ್ಯ ಕಲಾವಿದೆ ಆಗಿಯೇ ಆಗುವೆ ನಂತರ ಅವಳ…

kundapuradotcom@gmail.com

ಉಚಿತ ಚಿತ್ರಕಲಾ ಕಾರ್ಯಾಗಾರ

ಉಚಿತ ಚಿತ್ರಕಲಾ ಕಾರ್ಯಾಗಾರ ತ್ರಿವರ್ಣ ಆರ್ಟ್ಕ್ಲಾಸ್ಸಸ್‌ ಕುಂದಾಪುರ ವತಿಯಿಂದ ಪ್ರಾಥಮಿಕ ಚಿತ್ರಕಲೆಯ ರಚನೆಯಲ್ಲಿ ರೇಖೆ, ಆಕಾರ, ಬಣ್ಣದ ಸಹಯೋಗದಲ್ಲಿ ವ್ಯಕ್ತಪಡಿಸುವ ರಚನಾ ಪರಿ ಮತ್ತುಕಲಾಮಹತ್ವತೆಯ ಬಗ್ಗೆ ಉಚಿತ ಕಲಾ ತರಬೇತಿಯನ್ನುಆಯೋಜಿಸಲಾಗಿದೆ. 19 ರಿಂದ 75 ವಯೋಮಿತಿಯ ಕಲಾಸಕ್ತ ಸಾರ್ವಜನಿಕರಿಗೆ ದಿನಾಂಕ 05-10-2025ನೇ…

kundapuradotcom@gmail.com

ಸೇವಾ ಸಿಂಚನ ಶೈಕ್ಷಣಿಕ ದತ್ತಿನಿಧಿಗೆ ಅರ್ಜಿ ಆಹ್ವಾನ

ಸೇವಾ ಸಿಂಚನ ಪ್ರತಿಷ್ಠಾನವು ತನ್ನ ಮೂರನೇ ವರ್ಷದ ಯಶಸ್ವಿ ಸಂಸ್ಥಾಪನಾ ದಿನದ ಸವಿನೆನಪಿನಲ್ಲಿ 2025ರ ಶೈಕ್ಷಣಿಕ ದತ್ತಿನಿಧಿಯನ್ನು ಘೋಷಿಸಿದೆ. ಕುಂದಾಪುರ ತಾಲ್ಲೂಕು ವ್ಯಾಪ್ತಿಯ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ 30 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹವನ್ನು…

kundapuradotcom@gmail.com

ಹುಲಿವೇಷ ನೃತ್ಯ ಪ್ರದರ್ಶನ

ಕುಂದಾಪುರ: ನಾಡಿನಾದ್ಯಂತ ಕುಂದಾಪ್ರ ಹುಲಿ ಎಂದೇ ಖ್ಯಾತಿ ಪಡೆದಿರುವ ನವರಾತ್ರಿ ಸಂದರ್ಭದಲ್ಲದಷ್ಟೆ ವೇಷ ತೊಟ್ಟು ನರ್ತಿಸುವ ಇಲ್ಲಿನ ಪಾರಂಪರಿಕ ಹುಲಿವೇಷದಾರಿಗಳ ನೃತ್ಯವು ಸೆಪ್ಟೆಂಬರ್ 30 ರಂದು ಸಂಜೆ 6.00ಕ್ಕೆ ಕುಂದಾಪುರ ಶಾಸ್ತ್ರಿ ವೃತ್ತದ ಸಮೀಪ ನಡೆಯಲಿದೆ. ವಿಶೇಷವಾದ ವಿದ್ಯುತ ದೀಪಾಲಂಕೃತ ಭವ್ಯವಾದ…

kundapuradotcom@gmail.com

ಕುಂದಾಪುರ ಇತಿಹಾಸ ಪ್ರಸಿದ್ಧವಾದ ಸಯ್ಯಿದ್ ಮುಹಮ್ಮದ್ ಯೂಸುಫ್ ವಲಿಯುಲ್ಲಾಹಿ (ರ) ಉರುಸ್ ಕಾರ್ಯಕ್ರಮ

ಖುತುಬೇ ಕುಂದಾಪುರ ಸಯ್ಯಿದ್ ಮುಹಮ್ಮದ್ ಯೂಸುಫ್ ವಲಿಯುಲ್ಲಾಹಿ (ರ) ಕರ್ನಾಟಕದ ಕರಾವಳಿ ಪ್ರದೇಶದ ಪ್ರಖ್ಯಾತ ನಗರವಾಗಿದೆ ಕುಂದಾಪುರ. ಸ್ವಹಾಬಿಗಳ ಪಾದಸ್ಪರ್ಶದಿಂದ ಅನುಗ್ರಹಿತವಾದ ಮಣ್ಣು. ಈ ಪ್ರದೇಶಕ್ಕೆ ಆರನೇ ಶತಮಾನ ದಲ್ಲಿಯೆ ಇಸ್ಲಾಂ ಆಗಮನವಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ನಿರ್ದೇಶನದಂತೆ ಧರ್ಮ…

kundapuradotcom@gmail.com