ಆಷಾಡ ಅಮಾವಾಸ್ಯೆಯ ಚಿಣಿಕಾರ

ಎಳೆರಣ್ಣ ಎಳೆರೋ ದಿಮ್ಸೋಲ್ ಚಿಣಿಕಾರ ಬಂದಾನೋ ದಿಮ್ಸೋಲ್ ಇದು ಗಂಗೊಳ್ಳಿ ಕಡಲ ಕಿನಾರೆಯಲ್ಲಿ ಕೈರಂಪಣಿ ಬಲೆ ಎಳೆಯುವಾಗ ಮೀನುಗಾರರು ಹಾಡುತ್ತಿದ್ದ ಹಾಡಿನ ಸೊಲ್ಲು ಹಾಗಾದರೆ ಈ ಚಿಣಿಕಾರ…

ಚಿಣಿಕಾರನ ದೋಣಿ ಹುಡುಕುತ್ತಾ ಕಾನನದ ಹಾದಿಯಲ್ಲಿ

ನಮ್ಮ ಫೂರ್ವಜರು ಸಮುದ್ರ ತೀರದ ಮತ್ತು ನದಿ ನಾಗರಿಕತೆಯಲ್ಲಿ ಸೃಷ್ಟಿಸಿದ ವೈಶಿಷ್ಟ್ಯ ಪೂರ್ಣ ಸಂಸ್ಕೃತಿಗಳು ಸೃಜನಶೀಲ ಬದುಕಿನ ಅತಿ ಸಹಜವಾದ ಶಕ್ತ ಅಭಿವ್ಯಕ್ತಿಯಾಗಿ ಕಾಲದ ಪ್ರವಾಹದಲ್ಲಿ ಹರಿದುಕೊಂಡು…

ಹಾಯಿ ದೋಣಿ: ನಮ್ಮ ಕರಾವಳಿಯಲ್ಲೂ ಅಂಡಮಾನ್‌ನ ಜೀವನವಿದೆ

ಸೌರವ್ಯೂಹದಲ್ಲಿ ನೀರಿರುವ ಅನನ್ಯ ಗ್ರಹವೆಂದರೆ ಭೂಮಿ. ನೀರಿರುವ ಕಾರಣದಿಂದ ಭೂಮಿಯ ಮೇಲೆ ಸಕಲ ಜೀವರಾಶಿಗಳಿವೆ. ಭೂಭಾಗಕ್ಕಿಂತಲೂ ನೀರು ಹೆಚ್ಚಿರುವ ಕಾರಣ ಭೂಮಿಯನ್ನು ನೀಲಿಗೋಳ, ಜಲಗೋಳ ಎಂಬ ಕರೆಯುತ್ತಾರೆ.…

- Advertisement -
Ad imageAd image

ಶ್ರೀ ಮಹಾಕಾಳಿ ದೇವಸ್ಥಾನದ ವತಿಯಿಂದ ಸಮುದ್ರ ಪೂಜೆ

ಕುಂದಾಪುರ: ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ವತಿಯಿಂದ ಮತ್ಯ ಸಂಪತ್ತು ಹಾಗೂ ಪ್ರಾಕೃತಿಕ ವಿಕೋಪಗಳಿಂದ ಯಾವುದೇ ಅವಘಡಗಳು ಜರಗದಂತೆ ವರ್ಷಂಪ್ರತಿ ಜರುಗುವ ಸಮುದ್ರ ಪೂಜೆಯು ಕೋಡಿಯ ಸಮುದ್ರಕಿನಾರೆಯಲ್ಲಿ ವಿದ್ಯುಕ್ತವಾಗಿ ನೆರವೇರಿತು. ದೇವಸ್ಥಾನದ ಅಧ್ಯಕ್ಷರಾದ ಅಜಂತ ಖಾರ್ವಿ ಉಪಾಧ್ಯಕ್ಷರಾದ ಪ್ರಕಾಶ್ ಆರ್ ಖಾರ್ವಿ,…

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ , ಉಚಿತ ಚರ್ಮರೋಗ ತಪಾಸಣಾ ಶಿಬಿರ

ಕುಂದಾಪುರ: ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ ವಿದ್ಯಾರಂಗ ಮಿತ್ರ ಮಂಡಳಿ (ರಿ) ನಮ್ಮ ಕ್ಲಿನಿಕ್ ಖಾರ್ವಿಕೇರಿ ಕುಂದಾಪುರ ಇವರ ನೇತೃತ್ವದಲ್ಲಿ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ , ಉಚಿತ ಚರ್ಮರೋಗ ತಪಾಸಣಾ ಶಿಬಿರವು…

ಅಪ್ಪ ಎಂದರೆ….

ಅಪ್ಪ ಎಂದರೆ.... ತಿನ್ನುವ ತುತ್ತಲ್ಲಿ ಹಂಚಿಕೊಂಡ ಗಮ್ಮತ್ತು....... ಮಾಸಲಿಲ್ಲ ಇನ್ನೂ ಮನ ಸಾಗರದಲ್ಲಿ..... ಕಡಲಿನ ಮಿಂಚು ಹಸಿವಿನ ಸಂಚು... ಎಲ್ಲವನ್ನು ಮೀರಿಸಿತ್ತು ನಿನ್ನ ಕಾಯಕದ ಗತ್ತು... ಹೊತ್ತು ಅರಳುವ ಮೊದಲೇ ಹೊನ್ನಗುತ್ತಿರುವ ಅಂಬರದ ಜೊತೆಯಲೆ ಸದ್ದಿಲ್ಲದೆ ಹೊತ್ತೊಯ್ಯುತ್ತಿದೆ ಬಲೆಯನ್ನು ಕೂಸುಗಳ ಕಂಗಳಲ್ಲಿ…

ತುಂಗೆಯ ಅಲೆಯ ಮೇಲೆ ಶ್ರೀ ಕ್ಷೇತ್ರ ಶೃಂಗೇರಿಯ ವಿದ್ಯಾತೀರ್ಥ ಸೇತುವೆ

ತುಂಗೆಯ ಅಲೆಯ ಮೇಲೆ ಶ್ರೀ ಕ್ಷೇತ್ರ ಶೃಂಗೇರಿಯ ವಿದ್ಯಾತೀರ್ಥ ಸೇತುವೆ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಮೊದಲ ಪೀಠವೇ ಶ್ರೀ ಶಾರದಾ ಪೀಠ ಶೃಂಗೇರಿ. ಈ ಪುಣ್ಯಪ್ರದ ಶಾರದಾ ಪೀಠದಲ್ಲಿ ವಿರಾಜಮಾನರಾದ ಗುರುಪರಂಪರೆಯ ಪಂಚರತ್ನಗಳಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಪ್ರಮುಖರಾಗಿರುತ್ತಾರೆ. ಶ್ರೀ…

ಕೋಡಿತಲೆಯಲ್ಲಿ ಮೂರನೇ ವಾರದ ಹಸಿರು ಜೀವ ಅಭಿಯಾನ

ಕೋಡಿತಲೆಯಲ್ಲಿ ಮೂರನೇ ವಾರದ ಹಸಿರು ಜೀವ ಅಭಿಯಾನ ಕೋಡಿಕನ್ಯಾನ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊಂದಿಗೆ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ , ಪಂಚಶಕ್ತಿ ಸಂಘ ಕೋಡಿತಲೆ ಇವರ ಸಹಕಾರದೊಂದಿಗೆ ಮೂರು…

ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್:ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಕ್ರಮ

ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್:ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಕ್ರಮ ಕೋಟೇಶ್ವರ: ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪದವಿ ಪೂರ್ವ ವಿಭಾಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಕ್ರಮ ಅ.4ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೇಶ್ವರ ಕರ್ನಾಟಕ…

ಇಡೀ ಜಗತ್ತಿನಲ್ಲೇ ಏಕೈಕ ರಕ್ತಚಂದನ ಮೂರ್ತಿ ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರು

ಸಾಧಾರಣ 14ನೇ ಶತಮಾನದಲ್ಲಿ ಗೋವಾ ಪ್ರಾಂತ್ಯದಲ್ಲಿ ಕೊಂಕಣಿ ಹಿಂದೂ ಜನರು ಪೋರ್ಚ್ಗೀಸರ ದಬ್ಬಾಳಿಕೆಯಿಂದ ಮತಾಂತರದ ಭೀತಿಗೆ ಒಳಗಾಗಿ ಅಲ್ಲಿಂದ ದಕ್ಷಿಣಕ್ಕೆ ಮನೆ, ಮಠ, ಮಂದಿರಗಳನ್ನು ಬಿಟ್ಟು ಕುಟುಂಬ ಸಹಿತ ಓಡಿ ಬಂದರು. ಹಾಗೆ ಓಡಿ ಬಂದವರಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು…

ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

ಕುಂದಾಪುರ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ, ವಿದ್ಯಾರಂಗ ಮಿತ್ರ ಮಂಡಳಿ (ರಿ). ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಿಂಗ್ ಫಿಶರ್ ಮಹಿಳಾ ಘಟಕ ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವು ಮುಕುಂದ ಖಾರ್ವಿಯವರ…

ಚಂದ್ರನ ಮಲ..!!??

ಈ ಸೃಷ್ಟಿಯೊಂದು ಮಹಾ ಜ್ಞಾನಸಾಗರ ಇದರ ಪ್ರತಿಯೊಂದು ವಸ್ತುವೂ ಪ್ರತಿಯೊಂದು ವಿಷಯವೂ ಕೌತುಕಗಳ ಭಂಡಾರ ಭೂಮಿಯೊಂದರಲ್ಲೇ ಅಗಣಿತವಾದ ರಹಸ್ಯಗಳು ತುಂಬಿದೆ ಜಗತ್ತಿನಲ್ಲಿ ನಮ್ಮನ್ನು ಸೇರಿದಂತೆ ಎಲ್ಲವೂ ನಿರಂತರ ಚಲನೆಯಲ್ಲಿವೆ ಗರ್ಭ ದಿಂದ ಗೋರಿಯ ತನಕ ಹೃದಯ ಬಡಿತ ನಡೆಯುತ್ತಲೇ ಇರುತ್ತದೆ ನಾವು…

ಸುಂದರ ಕಡಲ ತೀರ ಮರವಂತೆ

ಮರವಂತೆ ಕಡಲತೀರ ವಿಶ್ವ ವಿಖ್ಯಾತ ತಾಣವಾಗಿದ್ದು ಕರ್ನಾಟಕ ಕರಾವಳಿಯ ಸೌಂದರ್ಯದ ಖಣಿಯಾಗಿದೆ. ತ್ರಾಸಿ ಮರವಂತೆ ಗ್ರಾಮಕ್ಕೆ ಹೊಂದಿಕೊಂಡು ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನದಿ ಸಮುದ್ರಗಳ ನಡುವಿನ ಅಂತರ ಕೇವಲ ನೂರೈವತ್ತು ಮೀಟರ್ ಮಾತ್ರ. ಮರವಂತೆ ತ್ರಾಸಿ ಬೀಚಿನ ಉದ್ದ ಮೂರು ಕೀ…